ಮೈಸೂರು : ಶಕ್ತಿಧಾಮ ನೂತ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇಂದು ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಶಕ್ತಿಧಾಮದ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಸೌಲಭ್ಯಗಳ ಉದ್ಘಾಟನೆ ನೇರವೇರಿಸಿದ್ದು, ಆ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಾಯಿ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಬರಿಯ ಕಾಲಿನಲ್ಲಿ ಮೆಟ್ಟಿಲುಗಳ ಮೂಲಕ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
-
Share This!
ಬರಿಯ ಕಾಲಿನಲ್ಲಿ ಚಾಮುಂಡಿಬೆಟ್ಟ ಮೆಟ್ಟಿಲೇರಿ ತಾಯಿ ಚಾಮುಂಡೇಶ್ವರಿ ಪುನೀತ್ ರಾಜಕುಮಾರ್
12 months ago
1 Min Read
You may also like
ಇತ್ತೀಚಿನ ಸುದ್ದಿಗಳು
- ಹಿಂದುಳಿದ ವರ್ಗದಗಳಿಗೆ ಧ್ವನಿಯಾದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು :ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ 12 months ago
- ಗಣರಾಜ್ಯೋತ್ಸವ ನಡುವೆಯೇ ಕಣಿವೆಯಲ್ಲಿ ಇಬ್ಬರು ಉಗ್ರರನ್ನು ಮಟಾಷ್ ಗೈದ ಸೇನೆ 12 months ago
- “ಭ್ರಷ್ಟಾಚಾರ ಆರೋಪ” ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿಗೆ ಕಪ್ಪು ಬಾವುಟ ಪ್ರದರ್ಶನ 12 months ago
- ಕೂಲಿ ಕಾರ್ಮಿಕನ ಹಗ್ಗ ಬಿಗಿದು ಹತ್ಯೆ 12 months ago
- ಗಣರಾಜ್ಯೋತ್ಸವ ಪರೇಡ್ನಲ್ಲಿ ನೇತಾಜಿ ಸೈನಿಕರ ಪರೇಡ್ 12 months ago
- ಭಾರತ ರತ್ನ’ ಪ್ರಶಸ್ತಿಗೆ ಭಾಜನರಾದ ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ, ನಾನಾಜಿ ದೇಶಮುಖ್ 12 months ago
ಟ್ರೆಂಡಿಂಗ್ ಸುದ್ದಿಗಳು
ಫೇಸ್ಬುಕ್ ಪುಟ ಲೈಕ್ ಮಾಡಿ
ಜಾಹೀರಾತುಗಳು
Loading...